Category: ನಮ್ಮ ಉತ್ಪನ್ನಗಳು
ಸುರಭಿ ಕಾಲ ತೈಲ
ಸುರಭಿ ಮಧುಮೇಹ ಚೂರ್ಣ
ಸುರಭಿ ಹಾರ್ದೆ ಚೂರ್ಣ
ಕಪಿಲ ಸ್ನಾನದ ಸಾಬೂನು
ಸುರಭಿ ದಂತಮಂಜನ್ ಹಲ್ಲಿನ ಪುಡಿ
ಸುರಭಿ ಧೂಪದ ಬತ್ತಿ
ವಾತಾವರಣವನ್ನು ಶದ್ಧಗೊಳಿಸುತ್ತದೆ. ಮಲೇರಿಯ ಸಹಿತ ನಿತ್ಯ ಭೀತಿ ಹುಟ್ಟಿಸುವ ಚಿಕೂನ್ಗುನ್ಯ, ಡೆಂಗ್ಯು, ಇಲಿ ಜ್ವರ ಮುಂತಾದ ಸೊಳ್ಳೆಗಳಿಂದ ಹರಡುವ ಜ್ವರಗಳನ್ನು ಹತ್ತಿಕ್ಕಲು ಸಹಕಾರಿ, ಗೃಹದೋಷ, ಬಾಲಪೀಡೆ ಮತ್ತು ಆಲಸ್ಯವನ್ನು ನಿವಾರಿಸುವುದರಲ್ಲಿ ಉಪಯುಕ್ತ. ಧ್ಯಾನದ ಏಕಾಗ್ರತೆಗೆ ಸಹಕಾರಿ ಮನ:ಶಾಂತಿ ಮತ್ತು ದೀರ್ಘಾಯುಷ್ಯಕ್ಕೆ ಸಹಕಾರಿ, ದೇವರೆದುರು ಉರಿಸಿದರೆ ಯಜ್ಞ ಮಾಡಿದ ಪಲ. (100% ನೈಸರ್ಗಿಕ).
ಸೌಂಧರ್ಯ ಫೇಸ್ ಪ್ಯಾಕ್
ಮಲಿನಗೊಂಡ ವಾತಾವರಣ ಮತ್ತು ಸೂರ್ಯನ ಕಿರಣಗಳಿಂದ ಮುಕದ ತ್ವಜೆಯು ಕಪ್ಪಾಗುವುದು ಮತ್ತು ಕಣ್ಣಿನ ಕೆಳಗೆ ಕಪ್ಪಾಗುವುದು, ಮೊಡವೆಗಳು, ಕಲೆಗಳು, ಕಪ್ಪು ಚುಕ್ಕೆಗಳಿಂದ ಪಾರಾಗಲು ತ್ವಜೆಯು ತನ್ನ ಸಹಜ ಹೊಳಪನ್ನು ಪಡೆಯಲು ಮತ್ತು ಕಾಂತಿಯುತ ತ್ವಜೆಗಾಗಿ ಬಳಸಿರಿ ನೀರು ಅಥವಾ ಹಾಲಿನೊಂದಿಗೆ ಬೆರೆಸಿ 20 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ, ದೇಹದ ಅಲರ್ಜಿ ಮತ್ತು ಇತರೆ ಚರ್ಮರೋಗವನ್ನು ತಡೆಯಲು ಪರಿಣಾಮಕಾರಿ.
ಕಾಮಧೇನು ಅರ್ಕ
109 ರೋಗಗಳಲ್ಲಿ ಪರಿಣಾಮಕಾರಿ, ದೇಹದಲ್ಲಿರುವ ಲೊಬ್ಬು ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿವಾರಿಸಿ ರಕ್ತ ಶುದ್ಧಿ ಮಾಡುತ್ತದೆ. ಅಜೀರ್ಣ, ಗ್ಯಾಸ್, ಉದರದೋಷ, ಕಿಡ್ನಿ ಸಮಸ್ಯೆ ಮತ್ತು ಚರ್ಮ ರೋಗಗಳಲ್ಲಿ ಪರಿಣಾಮ ಬೀರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಆಯುರಾರೋಗ್ಯವನ್ನು ನೀಡುತ್ತದೆ. ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಅರ್ಧ ಪ್ರಮಾಣದಷ್ಟು ನೀಢಬೇಕು. ಪ್ರಮಾಣ 10 ಎಂ.ಎಲ್ (2 ಚಮಚ) ಗೋಮೂತ್ರವನ್ನು 2 ಚಮಚ ನೀರಿನೊಂದಿಗೆ ದಿನಕ್ಕೆ 2 ಬಾರಿ ಊಟದ ಮೊದಲು…